Ad Code

Responsive Advertisement

ನವೆಂಬರ್ 10ರಂದು ಕೊಡಗಿನ ಸಿದ್ದಾಪುರದಲ್ಲಿ ಕಾಫಿ ವಿಚಾರ ಸಂಕೀರ್ಣ


ನವೆಂಬರ್ 10ರಂದು ಕೊಡಗಿನ ಸಿದ್ದಾಪುರದಲ್ಲಿ ಕಾಫಿ ವಿಚಾರ ಸಂಕೀರ್ಣ

ಗೋಣಿಕೊಪ್ಪಲು ಕಾಫಿ ಮಂಡಳಿ ಸಹಯೋಗದಲ್ಲಿ ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಾಫಿ ಬೆಳೆಗಾರರಿಗೆ‌ ದಿನಾಂಕ: 10-11-2022ರಂದು ಬೆಳ್ಳಿಗೆ 10 ಗಂಟೆಯಿಂದ 1 ಗಂಟೆಯವರಗೆ "ಇಂಟಿಗ್ರೇಟಡ್‌ ನ್ಯೂಟ್ರೀಸಿಯನ್ ಮ್ಯಾನೆಜ್‌ಮೆಂಟ್ ಇನ್‌ ಕಾಫಿ" ಹಾಗೂ "ಪೋಸ್ಟ್‌ ಹಾರ್ವೆಸ್ಟ್‌ ಟೆಕ್ನ್‌ಲಾಜಿ ಕ್ರಾಫ್‌ ಡೈವರ್ಸಿಪಿಕೇಷನ್‌" ಮತ್ತು "ಬುಸ್‌ ಮ್ಯಾನೆಜ್ಮೆಂಟ್‌" ವಿಷಯದ ಬಗ್ಗೆ ವಿಚಾರ ಸಂಕೀರ್ಣ ನಡೆಯಲಿದ್ದು, ಎಲ್ಲಾ ಕಾಫಿ ಬೆಳೆಗಾರರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದೆಂದು  ಗೋಣಿಕೊಪ್ಪಲು ಕಾಫಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.