ನವೆಂಬರ್ 10ರಂದು ಕೊಡಗಿನ ಸಿದ್ದಾಪುರದಲ್ಲಿ ಕಾಫಿ ವಿಚಾರ ಸಂಕೀರ್ಣ
ಗೋಣಿಕೊಪ್ಪಲು ಕಾಫಿ ಮಂಡಳಿ ಸಹಯೋಗದಲ್ಲಿ ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಾಫಿ ಬೆಳೆಗಾರರಿಗೆ ದಿನಾಂಕ: 10-11-2022ರಂದು ಬೆಳ್ಳಿಗೆ 10 ಗಂಟೆಯಿಂದ 1 ಗಂಟೆಯವರಗೆ "ಇಂಟಿಗ್ರೇಟಡ್ ನ್ಯೂಟ್ರೀಸಿಯನ್ ಮ್ಯಾನೆಜ್ಮೆಂಟ್ ಇನ್ ಕಾಫಿ" ಹಾಗೂ "ಪೋಸ್ಟ್ ಹಾರ್ವೆಸ್ಟ್ ಟೆಕ್ನ್ಲಾಜಿ ಕ್ರಾಫ್ ಡೈವರ್ಸಿಪಿಕೇಷನ್" ಮತ್ತು "ಬುಸ್ ಮ್ಯಾನೆಜ್ಮೆಂಟ್" ವಿಷಯದ ಬಗ್ಗೆ ವಿಚಾರ ಸಂಕೀರ್ಣ ನಡೆಯಲಿದ್ದು, ಎಲ್ಲಾ ಕಾಫಿ ಬೆಳೆಗಾರರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದೆಂದು ಗೋಣಿಕೊಪ್ಪಲು ಕಾಫಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.